ಚಂದ್ರಗಿರಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ
Trends

ಚಂದ್ರಗಿರಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ

ಸ್ನೇಹಾಲಯಂ ಕ್ರಿಯೇಷನ್ಸ್ ಲಾಂಛನದಲ್ಲಿ ಪಂಚಾಕ್ಷರಯ್ಯ ಮರಿಸ್ವಾಮಿ ಅಹಿನಾ ಮನೋಹರ್ ಮತ್ತು ಚಿದಾನಂದಪ್ಪ ರವರು ಜಂಟಿಯಾಗಿ ನಿರ್ಮಿಸುತ್ತಿರುವಚಂದ್ರಗಿರಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.ಹಿರಿಯ ಕಲಾವಿದರಾದಶೋಭರಾಜ್ ರವರು…
‘ಗ್ರಾಮಾಯಣ’ ದಲ್ಲಿ ಮಿಂಚಿದ ವಿನಯ್ ರಾಜಕುಮಾರ್.
Trends

‘ಗ್ರಾಮಾಯಣ’ ದಲ್ಲಿ ಮಿಂಚಿದ ವಿನಯ್ ರಾಜಕುಮಾರ್.

ಹಳ್ಳಿ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡ ವಿನಯ್ ಅದ್ಭುತ ನಟನೆ ಮಾಡಿದ್ದಾರೆ. ಇದೊಂದು ಹಳ್ಳಿಯ ಕಥೆಯಾಗಿರುವುದರಿಂದ ಎಲ್ಲಾ ಹಳ್ಳಿಗಳಿಗೂ ಅನುಸರಿಸುವಂತ ಕಥೆ ಸಿನಿಮಾದಲ್ಲಿದೆ. ಚಿತ್ರ ಲೇಟಾಗಿ ಬಂದ್ರು…
“Mr. ರಾವ್ & ಅಸೋಸಿಯೇಟ್ಸ್”23 ಜೂನ್ | ಸಂಜೆ 7:30 ಕ್ಕೆ | ರಂಗಶಂಕರ ಜೆಪಿ ನಗರ
Trends

“Mr. ರಾವ್ & ಅಸೋಸಿಯೇಟ್ಸ್”23 ಜೂನ್ | ಸಂಜೆ 7:30 ಕ್ಕೆ | ರಂಗಶಂಕರ ಜೆಪಿ ನಗರ

ರಂಗಶಂಕರ ದಲ್ಲಿ…….. ಹಾಸ್ಯ, ಕೋಪ, ನೋವು, ವಿಡಂಬನೆ ಮತ್ತು ಸಂಘರ್ಷ ಎಲ್ಲವನ್ನು ಒಳಗೊಂಡ ಪರಿಪೂರ್ಣ ಮಿಶ್ರಣ. ಮೂರು ವೃದ್ಧರು ಮಾನಸಿಕ ಅಸ್ವಸ್ಥರಾಗಿ ಹುಚ್ಚಸ್ಪತ್ರೆಯಲ್ಲಿರುತ್ತಾರೆ. ಇವರು ನಿಜವಾಗಿಯೂ…
ಹೌದಲ್ವಾ “ಹಿಟ್ಲರ್ ಕಲ್ಯಾಣ ” ಸೀರಿಯಲ್ ಅಲ್ಲಿ ರಾಕೇಶ್ ಇದ್ರೂ ಗೊತ್ತಾ
Uncategorized

ಹೌದಲ್ವಾ “ಹಿಟ್ಲರ್ ಕಲ್ಯಾಣ ” ಸೀರಿಯಲ್ ಅಲ್ಲಿ ರಾಕೇಶ್ ಇದ್ರೂ ಗೊತ್ತಾ

ವಿ*ಧಿಲೀಲೆ ನೋಡಿ ಹೇಗಿದೆ..ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ದಿಲೀಪ್ ರಾಜ್ ಬಾಸ್ ಪಾತ್ರವಾದರೆ ರಾಕೇಶ್ ಪೂಜಾರಿ ಪರ್ಸನಲ್ ಅಸಿಸ್ಟೆಂಟ್ ಪಾತ್ರ.. ಇಬ್ಬರ ಕಾಂಬಿನೇಶನ್ ತುಂಬಾ ಚೆನ್ನಾಗಿತ್ತು.. ಕಳೆದ…
ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹಾರ್ಟ್ ಅಟ್ಯಾಕ್
Uncategorized

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹಾರ್ಟ್ ಅಟ್ಯಾಕ್

ನಟ ನಿರ್ಮಾಪಕ ದಿಲೀಪ್ ರಾಜ್ ನಿಧನಹೃದಯಾಘಾತದಿಂದ ದಿಲೀಪ್ ರಾಜ್ ನಿಧನಇಂದು ಬೆಳಗಿನ ಜಾವ ದಿಲೀಪ್ ರಾಜ್ ಗೆ ಹೃದಯಾಘಾತ.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ರು ಬದುಕುಳಿಯದ ದಿಲೀಪ್ಸದ್ಯ…
ಶಿಲ್ಪಾ ಶ್ರೀನಿವಾಸ್ ಚಿತ್ರಕ್ಕೆ ಕುಂಬಳಕಾಯಿ
Uncategorized

ಶಿಲ್ಪಾ ಶ್ರೀನಿವಾಸ್ ಚಿತ್ರಕ್ಕೆ ಕುಂಬಳಕಾಯಿ

ಸ್ನೇಹಾಲಯಂ ಕ್ರಿಯೇಷನ್ಸ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವಶಿಲ್ಪಾ ಶ್ರೀನಿವಾಸ್ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಮುಗಿದಿದೆ. ಬಂಗಾರಪೇಟೆ ತಾಲ್ಲೂಕಿನ ಶ್ರೀ ಶಿವಶನೈಶ್ಚರ ದೇವಾಲಯದಲ್ಲಿ ಫ್ಯಾಮಿಲಿ ಸ್ಟಾರ್ ಅಭಿಜಿತ್…
ನೀಲಿ
Trends

ನೀಲಿ

ಪಿಪಿ ಪ್ರೊಡಕ್ಷನ್ ರವರ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ನೀಲಿ ಚಲನಚಿತ್ರ .ಎಂದರೆ ಒಂದು ಹೆಣ್ಣಿನ ಹೆಸರು ಆಗಬಹುದು ಆದರೆ. ನಮ್ಮ ಸಿನಿಮಾದಲ್ಲಿ ಮೋನಿಕಾ ಹಾಗೂ ನಿಧಿ…
ರುಕ್ಮಿಣಿ ರಾಧಾಕೃಷ್ಣ
Uncategorized

ರುಕ್ಮಿಣಿ ರಾಧಾಕೃಷ್ಣ

ತ್ರಿಕೋನ ಪ್ರೇಮಕಥೆಯ“ರುಕ್ಮಿಣಿ ರಾಧಾಕೃಷ್ಣ” ‌ಚಿತ್ರಕ್ಕೆ ಚಾಲನೆ ಕಳೆದ 14 ವರ್ಷಗಳಿಂದ ಚಿತ್ರರಂಗದಲ್ಲಿ ಸಹ ನಿರ್ದೇಶಕ ಹಾಗೂ ಬರಹಗಾರನಾಗಿ ಕೆಲಸಮಾಡಿ ಅನುಭವ ಹೊಂದಿರುವ ಪ್ರಾಣ್ ಸುವರ್ಣ ಅವರ…
ಇದಾದ ನಂತರ ೧೯೭೬ ರಲ್ಲಿ ಮತ್ತೇ ಡಾಃ ರಾಜ್ ರವರ ಕಾಲಶೀಟ್ ಪಡೆದು ಭಾಗ್ಯವಂತರು ನಿರ್ಮಿಸಿದರು.
Uncategorized

ಇದಾದ ನಂತರ ೧೯೭೬ ರಲ್ಲಿ ಮತ್ತೇ ಡಾಃ ರಾಜ್ ರವರ ಕಾಲಶೀಟ್ ಪಡೆದು ಭಾಗ್ಯವಂತರು ನಿರ್ಮಿಸಿದರು.

ದ್ವಾರಕೀಶ್ ರವರಿಗೆ ಮೊದಲಿನಿಂದಲೂ ಅಭಿನಯದ ಜೊತೆಗೆ ನಿರ್ಮಾಣದಲ್ಲೂ ಹೆಚ್ಚಿನ ಒಲವು ಇದ್ದಿರಬಹುದು. ಜೊತೆಗೆ ರಿಮೇಕ್ ಬಗ್ಗೆಯೂ ಕೂಡಾ ಆಸಕ್ತಿ ಬಹಳ ಇತ್ತು ಅಂತ ಕಾಣುತ್ತದೆ. ೧೯೬೬…